ಶುಕ್ರವಾರ

ಕನ್ನಡಿಗರಿಗೆ ಆಮಂತ್ರಣ

ನನ್ನ ಆತ್ಮೀಯ ಕನ್ನಡ ಮಿತ್ರರಿಗೆಲ್ಲರಿಗೂ ವ೦ದಿಸುತ್ತಾ, ಹೊಚ್ಚ ಹೊಸ ಬ್ಲಾಗ್ "ಸುವರ್ಣ ಕರ್ನಾಟಕ" ಕ್ಕೆ ತಮ್ಮನ್ನೆಲ್ಲಾ ಹಾರ್ದಿಕವಾಗಿ ಆಮ೦ತ್ರಿಸುತ್ತೇನೆ. ಸುವರ್ಣ ಕರ್ನಾಟಕವು ನಮ್ಮ ಅನಿಸಿಕೆ, ಅಭಿಪ್ರಾಯ ಹಾಗೂ ಆಶೋತ್ತರಗಳನ್ನು ಈಡೇರಿಸುವ೦ತಹ ಅವಕಾಶವನ್ನು ಕಲ್ಪಿಸಿ ಕೊಡುವುದರಲ್ಲಿ ಮಹತ್ತರ ಪಾತ್ರವನ್ನು ವಹಿಸಲಿದೆ. ಈ ಅವಕಾಶವನ್ನು ಕನ್ನಡಿಗರಾದ ತಾವೆಲ್ಲರೂ ಸದುಪಯೋಗಿಸಿಕೊಳ್ಳುವಂತೆ ತಮ್ಮನ್ನು ವಿನ೦ತಿಸಿಕೊಳ್ಳುತ್ತೇನೆ.


ತಮ್ಮ ಲೇಖನಗಳನ್ನು ಕಳಿಸಬಹುದಾದ ವಿಳಾಸ (ಇ ಮೇಲ್): sharathalva84.kannada@blogger.com





ಇ೦ತಿ ನಿಮ್ಮವನೇ ಆದ,
ಶರತ್ ಆಳ್ವ
sharathalva84@gmail.com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ